Start date: January 29, 2013

End date: October 11, 2019

Date: ಮಂಗಳವಾರ, January 29, 2013 – 10:30am
Venue: ಸಭಾಂಗಣ, ಬೆಂಗಳೂರು ಜಿಲ್ಲಾ ಆಯುಕ್ತರ ಕಛೇರಿ, ಕೆಂಪೇಗೌಡ ರಸ್ತೆ, ಬೆಂಗಳೂರು
ಕಾರ್ಯಕ್ರಮದ ಉದ್ದೇಶ:

1. ಸಿವಿಕ್ ಮತ್ತು ಕರ್ನಾಟಕ ರಾಜ್ಯ ಪಿಂಚಣಿ ಪರಿಷತ್‍ನ ಸದಸ್ಯ ಸಂಸ್ಥೆಗಳು ಪಿಂಚಣಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ನಗರದಲ್ಲಿ ಕೈಗೊಂಡ ಅಧ್ಯಯನದ ಮಂಡನೆ
2. ಬೆಂಗಳೂರು ನಗರದಲ್ಲಿ ಪಿಂಚಣಿಗಳಿಗೆ ಸಂಬಂಧಿಸಿದಂತೆ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಚರ್ಚಿಸಿ ಪರಿಹಾರಗಳನ್ನು ಕಂಡುಕೊಳ್ಳುವುದು.
3.ಸಾಮಾಜಿಕ ಭದ್ರತಾ ನಿರ್ದೇಶನಾಲಯವು ಪಿಂಚಣಿಗೆ ಸಂಬಂಧಿಸಿದಂತೆ ಹೊರಡಿಸಿದ ಎಲ್ಲಾ ಆದೇಶಗಳ ಬಗ್ಗೆ ಅರಿವು ಮೂಡಿಸುವುದು.