Start date: January 30, 2013

End date: October 11, 2019

Food | PAST EVENT

Date: ಬುಧವಾರ, January 30, 2013 – 10:30am
Venue: ರಾಜೀವ್ ಗಾಂಧಿನಗರ
ದೇವಸಂದ್ರ ವಾರ್ಡ್‍ನ ಜಾಗೃತ ಸಮಿತಿ ಕಾರ್ಯಗಾರ ಕಾರ್ಯಕ್ರಮದ ವರದಿ

ಜಾಗೃತ ಸಮಿತಿಯ ಸದಸ್ಯರ ಜವಬ್ದಾರಿ ಮತ್ತು ಕರ್ತವ್ಯಗಳನ್ನು ತಿಳಿಸುವುದು.
ಸಾರ್ವಜನಿಕರಿಗೆ ಪಡಿತರ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡುವುದು.
ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ತಿಳಿಸುವಂತೆ ಮಾಡುವುದು.
ಸಾರ್ವಜನಿಕರ ಕುಂದುಕೊರತೆಗಳನ್ನು ತಿಳಿದು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಂದ ಪರಿಹಾರ ಒದಗಿಸುವುದು.
ಎಲ್ಲಾ ಕುಂದುಕೊರತೆ/ಸಮಸ್ಯೆಗಳನ್ನು ತಿಳಿದು ಪರಿಹಾರ ಕಂಡುಕೊಂಡು ಪಡಿತರ ವ್ಯವಸ್ಥೆಯು ಉತ್ತಮವಾಗಿ ಅನುಷ್ಟಾನಗೊಳ್ಳುವಂತೆ ಮಾಡುವುದು.
ನ್ಯಾಯಬೆಲೆ ಅಂಗಡಿಯನ್ನು ಮಾದರಿ ನ್ಯಾಯಬೆಲೆ ಅಂಗಡಿಗಳನ್ನಾಗಿ
ಮಾಡುವುದು.