ಆಹಾರದ ಹಕ್ಕಿನ ವಿಚಾರದಲ್ಲಿ ಸುಪ್ರೀಂ ಕೋಟರ್್ ನೀಡಿರುವ ಮಧ್ಯಂತರ ತೀಪರ್ು. ಪುಣ೵ ಪಠ..

ಭಾರತ ಸರಕಾರ ಮತ್ತು ಇರರರ ವಿರುದ್ದ `ನಾಗರಿಕ ಸ್ವಾತಂತ್ರ್ಯಕ್ಕಾಗಿ ಜನರ ಸಂಘಟನೆ`, (ಪೀಪಲ್ಸ್ 0ುೂನಿ0ುನ್ ಫéಾರ್ ಸಿವಿಲ್ ಲಿಬಟರ್ಿಸ್) 2001ರ 196 ನೇ ಸಿವಿಲ್ ರಿಟ್ ಪಿಟಿಶನ್ ಸಂಬಂಧ, 2001ನೇ ಇಸ್ವಿಯಿಂದಲೂ ಆಹಾರದ ಹಕ್ಕು ವಿಷ0ುದಲ್ಲಿ ಸುಪ್ರೀಂ ಕೋಟರ್ಿನಲ್ಲಿ ಕಾಲ ಕಾಲಕ್ಕೆ ವಿಚಾರಣೆಗಳು ನಡೆ0ುುತ್ತಿದ್ದು ಅಂತಿಮ ತೀಪರ್ು ಇನ್ನೂ ಹೊರ ಬೀಳಬೇಕಾಗಿದೆ. ಕಾಲ ಕಾಲಕ್ಕೆ ಮಧ್ಯಂತರ ತೀಪರ್ುಗಳು ಹೊರಬೀಳುತ್ತ ಇವೆ.

ಜುಲೈ 23, 2001 ರ ತೀಪರ್ು:
* ನಮ್ಮ ಅಭಿಪ್ರಾ0ುದಲ್ಲಿ, ವ0ುಸ್ಸಾದವರಿಗೆ, ವಿಕಲಾಂಗರಿಗೆ, ಮನೋವೈಕಲ್ಯ ಉಳ್ಳವರಿಗೆ, ಹಸಿವಿನಿಂದ ಸಾ0ುುವ ಅಪಾ0ುದಲ್ಲಿರುವಂಥ ಅನಾಥ ಹೆಂಗಸರು ಮತ್ತು ಗಂಡಸರಿಗೆ, ಗಭರ್ಿಣಿ ಮತ್ತು ಹಾಲೂಡುವ ತಾ0ುಂದಿರಿಗೆ, ಅನಾಥ ಮಕ್ಕಳಿಗೆ, ತಮ್ಮ ಕುಟುಂಬಕ್ಕೆ ಹೊಟ್ಟೆ ತುಂಬ ಆಹಾರ ಹಾಕಲು ಸಾಕಷ್ಟು ಹಣವಿಲ್ಲದಂಥ ಅನಾಥರಿಗೆ ಆಹಾರವು ಸಿಗುವಂತೆ ಮಾಡುವುದು ಅವಶ್ಯವಿದೆ.
* ಈಗ ಮುಚ್ಚಿಕೊಂಡಿರುವ ಎಲ್ಲಾ ಪಡಿತರ ಅಂಗಡಿಗಳೂ ಈ ಆಜ್ಞೆ ಬಂದ ಒಂದು ವಾರದೊಳಗೆ ಪುನಹ ತೆರೆದುಕೊಂಡು ರೇಶನ್ ಕೊಡಲಿಕ್ಕೆ ಪ್ರಾರಂಭಿಸಬೇಕು ಎಂದು ಮಧ್ಯಂತರ ತೀಪರ್ಿನ ಮೂಲಕ ನಾವು ಹೇಳುತ್ತೇವೆ.

ನವೆಂಬರ್ 28, 2001 ರ ತೀಪರ್ು:

ಪಡಿತರ ವಿತರಣಾ ವ್ಯವಸ್ಥೆ:
ಆ0ಾ ರಾಜ್ಯಕ್ಕೆ ಸಲ್ಲಬೇಕಾದಷ್ಟು ಆಹಾರ ಧಾನ್ಯವನ್ನು ಪ್ರತಿ0ೊಂದು ರಾಜ್ಯಕ್ಕೂ ಕೇಂದ್ರ ಸರಕಾರವು ಕಳಿಸಿಕೊಡಬೇಕು. 0ಾವುದೇ ರಾಜ್ಯವು 0ಾವುದೇ ಧಾನ್ಯ ಸರಿ0ಾಗಿ ಮುಟ್ಟಿಲ್ಲವೆಂದು, ಅಥವಾ ಇನ್ನಾವುದೇ ಕುಂದು ಕೊರತೆ0ುನ್ನು ಹೇಳಿಕೊಂಡರೆ ಈ 0ೋಜನೆ0ು ಚೌಕಟ್ಟಿನೊಳಗೆ ತಾನು ಮಾಡಬೇಕಾಗಿದ್ದನ್ನು ಕೇಂದ್ರ ಸರಕಾರವು ಮಾಡಬೇಕು.
* ರಾಜ್ಯ ಸರಕಾರಗಳು ಕುಟುಂಬಗಳನ್ನು ಗುರುತಿಸುವ, ಕಾಡರ್ುಗಳನ್ನು ಕೊಡುವ ಮತ್ತು ತಿಂಗಳಿಗೆ ಪ್ರತಿ ಕುಟುಂಬಕ್ಕೆ 25 ಕೆ.ಜಿ. ಧಾನ್ಯವನ್ನು ಕೊಡುವ ಕೆಲಸವನ್ನು ಮಾಡಬೇಕೆಂದು ಕೋಟರ್ು ನಿದರ್ೆಶಿಸುತ್ತದೆ.
* ಪಡಿತರ ಚೀಟಿಗಾಗಿ ಸಲ್ಲಿಸುವ ಅಜರ್ಿಗಳು ಪುಕ್ಕಟೆ0ಾಗಿ ಸಿಗಬೇಕು. ಅವನ್ನು ಕೊಡುವುದಕ್ಕಾಗಲೀ, ಅಜರ್ಿ0ುನ್ನು ಸ್ವಿಕರಿಸುವುದಕ್ಕಾಗಲೀ, ವೆಚ್ಚ ಇರಕೂಡದು. 0ಾರಿಗೇ ಆಗಲೀ, ಏನೇ ಸಮಸ್ಯೆ ಇದ್ದರೂ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಇರಬೇಕು.

ಅಂತ್ಯೋದ0ು ಅನ್ನ 0ೋಜನೆ:

* ಅಂತ್ಯೋದ0ು ಅನ್ನ 0ೋಜನೆಗೆಂದು ನಿಗದಿ0ಾಗಿರುವಷ್ಟು ಧಾನ್ಯವನ್ನು ರಾಜ್ಯಗಳಿಗೆ ತಲುಪಿಸುವುದು ಕೇಂದ್ರ ಸರಕಾರದ ಹೊಣೆ. ಈ ವಿಷ0ುಕ್ಕೆ ಸಂಬಂಧ ಪಟ್ಟಂತೆ 0ಾವುದೇ ರಾಜ್ಯವು, ಏನೇ ದೂರು ಕೊಟ್ಟರೂ ತಾನು ಮಾಡಬೇಕಾಗಿದ್ದನ್ನು ಕೇಂದ್ರ ಸರಕಾರವು ಮಾಡಬೇಕು.

* ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜನೆವರಿ 1. 2002 ರ ಒಳಗಾಗಿ ಎಲ್ಲಾ ಫಲಾನುಭವಿಗಳನ್ನು ಗುರುತಿಸುವ, ಕಾಡರ್ುಗಳನ್ನು ಹಂಚುವ ಕಾ0ರ್ುವನ್ನು ಮುಗಿಸಿ, ಕಾಳನ್ನು ಹಂಚುವ ಕೆಲಸವನ್ನು ಆರಂಭಿಸಬೇಕು.

* ಕೆಲವು ಅಂತ್ಯೋದ0ು ಅನ್ನ 0ೋಜನೆ0ು ಫಲಾನುಭವಿಗಳಿಗೆ ತಾವೇ ಧಾನ್ಯವನ್ನು ಖರೀದಿಸುವ ತಾಕತ್ತು ಇರಲಿಕ್ಕಿಲ್ಲ. ಇಂಥ ಸಂದರ್ಭಗಳಲ್ಲಿ ಅವರಿಗೆ ಅವರ ಪಾಲಿನ ಕಾಳನ್ನು ಸಾಧ್ಯವಾದಷ್ಟೂ ಪುಕ್ಕಟೆ0ಾಗಿ ಕೊಡಬೇಕು.

ಅನ್ನಪೂರ್ಣ ಅನ್ನ 0ೋಜನೆ:

* ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜನೆವರಿ 1, 2002 ರ ಒಳಗಾಗಿ ಈ 0ೋಜನೆ0ುಲ್ಲಿ ಬರುವ ಎಲ್ಲ ಜನರನ್ನೂ ಗುರುತಿಸಿ, ಅವರಿಗೆ ಕಾಡರ್್ ಗಳನ್ನು ಕೊಟ್ಟು ಕಾಳನ್ನು ಹಂಚುವ ಕೆಲಸವನ್ನು ಆರಂಭಿಸಿರಬೇಕು.

ಇನ್ನಿತರ ನಿದರ್ೆಶನಗಳು:

* ಆ0ಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಆಜ್ಞೆ0ುನ್ನು ಸ್ಥಳೀ0ು ಭಾಷೆಗಳಲ್ಲಿ ಅನುವಾದಿಸಿ ಶಾಲೆಗಳು, ಪಂಚಾ0ುತಿ, ಪಡಿತರ ಅಂಗಡಿಗಳ ಗೋಡೆ0ು ಮೇಲೆ ಬರೆದು ಹಚ್ಚಬೇಕು.

* ಫಲಾನುಭವಿಗಳ ಆ0ೆ್ಕು0ುು ಪಾರದರ್ಶಕವಾಗಿರಲು ಮತ್ತು ಈ 0ೋಜನೆಗಳು ಅವರ ಕೈಗೆಟುಕುವಂತೆ ಮಾಡಲು ಗ್ರಾಮ ಪಂಚಾ0ುತಿಗಳು ಉಪಭೋಗದಾರರ ಪಟ್ಟಿ0ುನ್ನು ಬರೆದು ಪಂಚಾ0ುತಿ0ು ಗೋಡೆಗೆ ಹಾಕಿರಬೇಕು.

ಮೇ 8, 2002 ರ ಆಜ್ಞೆ:

* ಬಿಪಿಎಲ್ ಕುಟುಂಬಗಳನ್ನು ಗುರುತಿಸುವ ಕೆಲಸವು ಸರಿ0ಾಗಿ ಆಗುತ್ತಿಲ್ಲವೆಂಬ ದೂರಿಗೆ ಪ್ರತಿ0ಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮಸ್ಯೆ0ುನ್ನು ಬಗೆಹರಿಸಿ ಒಂದು ನೀತಿ0ುನ್ನು ಜಾರಿಗೊಳಿಸಬೇಕು.

* ಎಲ್ಲಾ ಪಡಿತರ ಅಂಗಡಿಗಳೂ ತಿಂಗಳಿನ ಎಲ್ಲಾ ದಿನಗಳಲ್ಲೂ ನಿಗದಿತ ವೇಳೆ0ುಲ್ಲಿ ತೆಗೆದಿರಬೇಕು. 0ಾವ ವೇಳೆ0ುಲ್ಲಿ ತೆಗೆದಿರುತ್ತದೆ ಎಂಬುದನ್ನು ಹೊರಗೆ ಗೋಡೆ0ು ಮೇಲೆ ಬರೆದಿರಬೇಕು.

* ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾ0ರ್ುದಶರ್ಿಗಳಿಂದ ಬಗೆಹರಿಸಲು ಸಾಧ್ಯವಾಗದ ದೂರುಗಳನ್ನು ವಿಚಾರಿಸಲು ಡಾ. ಎನ್. ಸಿ. ಸಕ್ಸೆನಾ ಮತ್ತು ಶ್ರೀ ಎಸ್. ಆರ್. ಶಂಕರನ್ ಇವರನ್ನು ಕಮೀಶನರ್ ಆಗಿ ನೇಮಿಸಲಾಗಿದೆ. ಕೋಟರ್ಿನ ಆಜ್ಞೆ0ುು ಸರಿ0ಾಗಿ ಜಾರಿ ಆಗುತ್ತಿದೆ0ೆು ಎಂದು ಮೇಲ್ವಿಚಾರಣೆ ಮಾಡಲು ಸ್ಥಳೀ0ು ಸಕರ್ಾರೇತರ ಸಂಸ್ಥೆಗಳು ಮತ್ತು ಇತರರ ಸಹಾ0ುವನ್ನು ಅವರು ತೆಗೆದುಕೊಳ್ಳಬಹುದು.

ಅಕ್ಟೋಬರ್ 29, 2002 ರ ಆಜ್ಞೆ:

* 0ಾವುದೇ ರಾಜ್ಯದಲ್ಲಿ ಹಸಿವಿನಿಂದ ಜನರು ಸತ್ತರೆ, ರಾಜ್ಯದ ಮುಖ್ಯ ಕಾ0ರ್ುದಶರ್ಿಗಳು ಅದಕ್ಕೆ ಜವಾಬ್ದಾರರಾಗುತ್ತಾರೆ. ಅವರು ಕೋಟರ್ಿಗೆ ಉತ್ತರ ಹೇಳಬೇಕಾಗುತ್ತದೆ.

* ಕಮೀಶನರ್ ಗೆ ಪ್ರತಿ ರಾಜ್ಯದಿಂದಲೂ ಒಬ್ಬ ಸಹಾ0ುಕರನ್ನು ನೇಮಿಸಬೇಕು.

* ಈ ಆಜ್ಞೆ0ುನ್ನು ಸ್ಥಳೀ0ು ಭಾಷೆಗಳಿಗೆ ಭಾಷಾಂತರಿಸಲು ರಾಜ್ಯಗಳಿಗೆ ಇದು ಕೊನೆ0ು ಅವಕಾಶ.

ಮೇ 2, 2003 ರ ಆಜ್ಞೆ:

* ರೇಶನ್ ಅಂಗಡಿಗಳ ಲೈಸೆನ್ಸನ್ನು:
1. ಸರಿ0ಾದ ವೇಳೆಗೆ ತೆರೆ0ುದಿದ್ದರೆ,
2. ನಿಗದಿತ ಬೆಲೆಗಿಂತ ಹೆಚ್ಚು ಬೆಲೆ ಕೇಳಿದರೆ,
3. ಕಾಡರ್ುಗಳನ್ನು ತಮ್ಮ ಬಳಿ ಇರಿಸಿಕೊಂಡಿದ್ದರೆ,
3. ಬಿಪಿಎಲ್ ಲಿಸ್ಟಿನಲ್ಲಿ ಸುಳ್ಳು ಹೆಸರುಗಳನ್ನು ದಾಖಲಿಸಿದರೆ,
4. ಕಾಳುಗಳ ಕಳ್ಳ ಸಗಾಣೆ0ುಲ್ಲಿ ತೊಡಗಿಕೊಂಡಿದ್ದರೆ, ಹಿಂಪಡೆ0ುಲಾಗುವುದು.

* ಬಿಪಿಎಲ್ ಕಾಡರ್್ ದಾರರು ಕಾಳನ್ನು ಕಂತುಗಳಲ್ಲಿ ಪಡೆದುಕೊಳ್ಳಬಹುದು.

* ಈ ಕೆಳಗಿನ ಜನರಿಗೆ ಅಂತ್ಯೋದ0ು ಕಾರ್ಡನ್ನು ಕೊಡಬೇಕು:

* ವ0ುಸ್ಸಾದವರು, ಮನಸಿಕ ಸಮತೋಲನವಿಲ್ಲದವರು, ವಿಕಲ ಚೇತನರು, ಒಂಟಿ ಗಂಡಸು, ಅಥವಾ ಒಂಟಿ ಹೆಂಗಸು, ಗಭರ್ಿಣಿ, ಹಾಲೂಡುವ ಒಂಟಿ ಹೆಂಗಸು,
* ನಿ0ುಮಿತ ವೇತನವಿಲ್ಲದ ವಿಧವೆ ಅಥವಾ ಒಂಟಿ ಹೆಂಗಸು.
* 60 ರ ಮೇಲ್ಪಟ್ಟ 0ಾವುದೇ ಬೆಂಬಲವಿಲ್ಲದ ವ0ುಸ್ಸಾದವರು.
* ಮನೆ0ುಲ್ಲಿ ವಿಕಲಾಂಗರಿದ್ದು, ಬೇರೆ 0ಾವುದೇ ಆದಾ0ುವಿಲ್ಲದವರು.
* ದೈಹಿಕ ಅಥವಾ ಮಾನಸಿಕ ದೌರ್ಬಲ್ಯದಕಾರಣದಿಂದ ಸಂಪ್ರದಾ0ುಗಳ ಕಾರಣದಿಂದ ಅಂಗವಿಕಲರನ್ನು ನೋಡಿಕೊಳ್ಳಬೇಕಾದ ಕಾರಣದಿಂದ, ಅಥವಾ ಇನ್ನಾವುದೇ ಕಾರಣಗಳಿಂದ ಮನೆ0ು ಗಂಡಸಿಗೆ ಮನೆಯಿಂದ ಹೊರಗೆ ಹೋಗಿ ದುಡಿ0ುಲು ಸಾಧ್ಯವಾಗದೇ ಇದ್ದಲ್ಲಿ, ಅಂಥವರಿಗೆ.
* ಮೂಲ ನಿವಾಸಿಗಳಿಗೆ.

ಎಪ್ರಿಲ್ 20, 2004 ರ ಆಜ್ಞೆ:

ಅಂತ್ಯೋದ0ು: ಅಂತ್ಯೋದ0ು ಅನ್ನ 0ೋಜನೆ0ು ಫಲಾನುಭವಿಗಳನ್ನು ಆರಿಸುವಾಗ ಬಿಪಿಎಲ್ ಆ0ೆ್ಕು0ುಲ್ಲಿ ಬಳಸಿದ ಆ0ೆ್ಕು ವಿಧಾನವನ್ನು ಬಳಸಬಾರದು. ಎಲ್ಲಾ ರಾಜ್ಯಗಳೂ ತಕ್ಷಣವೇ ಎಲ್ಲಾ ಮೂಲ ನಿವಾಸಿಗಳಿಗೂ ಅಂತ್ಯೋದ0ು ಅನ್ನ 0ೋಜನೆ0ು ಕಾಡರ್ುಗಳನನ್ನು ನೀಡಬೇಕು.

14 ಮಾಚರ್್ 2006 ರ ಆಜ್ಞೆ:

ಪಿಟಿಶನರ್ ಮತ್ತು ಗ್ರಾಮೀಣ ಅಭಿವೃದ್ಧಿ ಮಂತ್ರಾಲ0ು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಾಲ0ು ಮತ್ತು ಭಾರತ ಸರಕಾರಗಳ ಮಧ್ಯೆ ಒಪ್ಪಂದವು ಆಗಿದೆ ಎಂದು ಕಕ್ಷಿದಾರರ ವಕ್ತಾರರು ಹೇಳುತ್ತಿದ್ದಾರೆ.

ಆ ಒಪ್ಪಂದದ ವಿವರಗಳು ಹೀಗಿವೆ:

1. 1993-94 ರಲ್ಲಿ 0ೋಜನಾ ಆ0ೋಗವು ರೇಶನ್ ಕೊಡಬೇಕಾದ ಬಡವರನ್ನು ಅಂದಾಜು ಮಾಡಿತ್ತು. ಅದು, ರಜಿಸ್ಟ್ರಾರ್ ಜನರಲ್ ಆಫ್ ಇಂಡಿ0ಾದ ಪ್ರಕಾರ 1. 3. 2000 ದಲ್ಲಿ ಇರುವ ಜನಸಂಖ್ಯೆ0ು 36% ಆಗುತ್ತದೆ. ಅದರ ಆಧಾರದ ಮೇಲೆ ಅಥವಾ, ರಾಜ್ಯ ಸರಕಾರಗಳು ಈಗಾಗಲೇ ಗುರುತಿಸಿ ರೇಶನ್ ಕಾಡರ್ುಗಳನ್ನು ಹಂಚಿರುವ ಆಧಾರದ ಮೇಲೆ, – 0ಾವುದು ಕಡಿಮೆ0ೋ ಅದರ ಆಧಾರದ ಮೇಲೆ ಕೇಂದ್ರ ಸರಕಾರವು ರಾಜ್ಯ ಸರಕಾರಗಳಿಗೆ ಕಾಳನ್ನು ಕಳಿಸಿಕೊಡುವುದು.

2. ಮುಂದಿನ ಬಿಪಿಎಲ್ ಫಲಾನುಭವಿಗಳನ್ನು ಗುರುತಿಸುವ ಪದ್ದತಿ0ುನ್ನು ರಾಜ್ಯ ಸರಕಾರಗಳ ಗ್ರಾಮೀಣ ಅಭಿವೃದ್ಧಿ ಮಂತ್ರಾಲ0ುವು ಆಹಾರದ ಹಕ್ಕು ವಿಷ0ು ಕೇಸ್. ನಂ. 196/2001 ರ ಸುಪ್ರೀಂ ಕೋಟರ್ಿನ ಆ0ುುಕ್ತರೊಂದಿಗೆ ಮತ್ತು ಸಂಬಧ ಪಟ್ಟ ಇತರರೊಂದಿಗೆ ಸಮಾಲೋಚಿಸಿ ಆರನೇ ಪಂಚವಾಷರ್ಿಕ 0ೋಜನೆ0ುು ಆರಂಭವಾಗುವುದರೊಳಗೆ ನಿರ್ಧರಿಸುವುದು.

3. 2002 ರ ಬಿಪಿಎಲ್ ಪಟ್ಟಿ0ುು ಸದಾ ಹೊಸದಿರುವಂತೆ, ಲಿಸ್ಟಿನಿಂದ ಅನರ್ಹರನ್ನು ತೆಗೆದು ಹಾಕುವ ಮತ್ತು ಅರ್ಹ ಹೊಸಬರನ್ನು ಸೇರಿಸಿಕೊಳ್ಳುವುದಕ್ಕಾಗಿ ಅವಕಾಶವು ಇರುತ್ತದೆ.

12 ಜುಲೈ 2006 ರ ಆಜ್ಞೆ:

ಕಕ್ಷಿದಾರರ ಅಹವಾಲುಗಳನ್ನು ಕೇಳಿದ ನಂತರ ನಮಗೆ, ಕೇಂದ್ರ ಸರಕಾರವು ಪಡಿತರ ಹಂಚಲಿಕ್ಕಾಗಿ ವ್ಯಯಿಸುತ್ತಿರುವ ಒಟ್ಟೂ ಮೊತ್ತದ ಮೇಲೆ 0ಾರ ನಿ0ುಂತ್ರಣವೂ ಇಲ್ಲ, ಅಂದಾಜಿನ ಪ್ರಕಾರ ಆ ಮೊತ್ತವು ಪ್ರತಿ ವರ್ಷಕ್ಕೆ 30,000 ಕೋಟಿ 0ು ಆಸುಪಾಸಿನಲ್ಲಿದೆ ಎಂದು ತಿಳಿದುಬಂದಿದೆ.
ಇಂಥ ಸಂದರ್ಭದಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಗೌರವಾನ್ವಿತ ಹಿರಿ0ು ವಕೀಲರಾದ ಶ್ರೀ ಕೊಲಿನ್ ಗೊನ್ಸಾಲ್ವೇಸ್ ಅವರ ಸಲಹೆಗಳನ್ನು ಕೇಳಲಾಗಿದೆ. ಈ ಪರಿಸ್ಥಿತಿ0ುಲ್ಲಿ ನಮಗನ್ನಿಸುವುದೇನೆಂದರೆ ಒಂದು ಕೇಂದ್ರೀ0ು ಜಾಗೃತ ಆ0ೋಗವನ್ನು ರಚಿಸುವುದು, ಅದಕ್ಕೆ ಈ ಕೋಟರ್ಿನ ನಿವೃತ್ತ ನ್ಯಾ0ು ಮೂತರ್ಿಗಳೊಬ್ಬರನ್ನು ಮುಖ್ಯಸ್ಥರನ್ನಾಗಿ ನೇಮಿಸಿ, ಸಹಾ0ುಕರನ್ನಾಗಿ ಹಿಂದೆ ಈ ಕೋಟರ್ು ಆ0ುುಕ್ತರನ್ನಾಗಿ ನೇಮಿಸಿಕೊಂಡಿರುವ ಶ್ರೀ ಎನ್.ಸಿ. ಸಕ್ಸೆನಾ ಇವರನ್ನು ನೇಮಿಸಬೇಕೆಂದು ಅನ್ನಿಸುತ್ತದೆ. ನಾವು ಜಸ್ಟಿಸ್ ಡಾ. ಡಿ.ಪಿ. ವಾಧ್ವಾ ಇವರನ್ನು ಸಮಿತಿ0ು ಮುಖ್ಯಸ್ಥರಾಗಲು ಕೇಳಿಕೊಳ್ಳುತ್ತೇವೆ.
ಈ ಆ0ೋಗವು ಇಡೀ ವ್ಯವಸ್ಥೆ0ುು ಸರಿ0ಾಗಿ ಕೆಲಸ ಮಾಡಲು ಇರುವಂಥ ಸಮಸ್ಯೆಗಳನ್ನು ಪರಿಶೀಲಿಸುತ್ತದೆ. ಅದಕ್ಕೆ ಏನು ಮಾಡಬೇಕೆಂದು ಸಲಹೆಗಳನ್ನು ಸೂಚಿಸುತ್ತದೆ. ಸಮಿತಿ0ುು ಮುಖ್ಯವಾಗಿ ಈ ಕೆಳಗಿನ ವಿಷ0ುಗಳ ಮೇಲೆ ಗಮನ ಕೊಡುತ್ತದೆ.
1. ಡೀಲರುಗಳನ್ನು ಹೇಗೆ ನಿರ್ಧರಿಸಲಾಗುತ್ತಿದೆ,
2. ಡೀಲರುಗಳಿಗೆ ಕೊಡಬಹುದಾದ ಕಮೀಷನ್ ಎಷ್ಟಿರಬೇಕು,
3. ಈಗಾಗಲೇ ಅಸ್ಥಿತ್ವದಲ್ಲಿ ಇರುವ ಸಮಿತಿಗಳು ಇನ್ನೂ ಉತ್ತಮವಾಗಿ ಕಾ0ರ್ು ನಿರ್ವಹಿಸುವಂತೆ ಮಡುವುದು ಹೇಗೆ,
4. ಪಡಿತರ ಅಂಗಡಿಗಳಿಗೆ ಮಾರಾಟ ಮಾಡಿರುವ ಕಾಳುಗಳ ಲೆಕ್ಕದ ಬಗ್ಗೆ ಪಾರದರ್ಶಕತೆ ಇರುವಂತೆ ಮಾಡುವುದು ಹೇಗೆ.

12 ಜುಲೈ 2006 ರ ಆಜ್ಞೆ:

ಪಡಿತರ ಹಂಚಿಕೆ0ು ಎಲ್ಲಾ ವಿಷ0ುಗಳನ್ನು ಪರಿಶೀಲಿಸಲು ಸುಪ್ರೀಂ ಕೋಟರ್ಿನ ನಿವೃತ್ತ ನ್ಯಾ0ುಮೂತರ್ಿ ಶ್ರೀ ಜಸ್ಟಿಸ್ ವಾಧ್ವಾ ಇವರ ಮುಂದಾಳತ್ವದಲ್ಲಿ ಆ0ೋಗವನ್ನು ರಚಿಸಲಾಗಿದೆ. ಈ ಆ0ೋಗಕ್ಕೆ ಕಮಿಶನರ್ ಡಾ. ಎನ್.ಸಿ.ಸಕ್ಸೆನಾ ಅವರು ಸಹಾ0ುಕರಾಗಿ ಇರುತ್ತಾರೆ.

ಜನೆವರಿ 10, 2008

ಜಸ್ಟಿಸ್ ವಾಧ್ವಾ ಅವರ ಆ0ೋಗವು ಕೊಟ್ಟಿರುವ ವರದಿ0ುನ್ನು ಈ ಕೋಟರ್ು ಪರಿಶೀಲಿಸಿದೆ. ಈ ವರದಿ0ುು ಅತ್ಯಂತ ಸಮಗ್ರವಾಗಿದ್ದು 0ಾವ 0ಾವ ವಿಚಾರಗಳಲ್ಲಿ ಸಮಸ್ಯೆಯಿದೆ, ಅವನ್ನು ಕೈಗೆತ್ತಿಕೊಳ್ಳುವುದು ಹೇಗೆ ಎಂದು ವಿವರವಾಗಿ ಹೇಳುತ್ತದೆ. ಈ ವರದಿ0ುನ್ನು ಸ್ವೀಕರಿಸಬೇಕೆನ್ನುವುದಕ್ಕೆ ಎಲ್ಲರೂ ಒಕ್ಕೊರಲಿನಿಂದ ಒಪ್ಪುತ್ತಾರೆ. ಈ ವರದಿ0ುು ಸ್ವೀಕೃತವಾಗಲಿ. ವರದಿ0ುಲ್ಲಿ ಹೇಳಿರುವ ಅಂಶಗಳು ಕೇವಲ ದಿಲ್ಲಿಗೆ ಸಂಬಂಧಪಟ್ಟಿದ್ದಲ್ಲ, ಇಡೀ ದೇಶದಲ್ಲೂ ಇರುವಂತಿದೆ, ಕಾರಣ ಹಿಂದೆ ಮಾಡಿರುವ ಆಜ್ಞೆ0ುಂತೆ, ಆ0ೋಗವು ಇದೇ ರೀತಿ ದೇಶದ ಎಲ್ಲಾ ಕಡೆಗಳಲ್ಲೂ ಪರಿಶೀಲನೆ0ುನ್ನು ಮಾಡಬೇಕು.
ಆರು ತಿಂಗಳಲ್ಲಿ ಆ0ೋಗವು ತನ್ನ ವರದಿ0ುನ್ನು ನೀಡಬೇಕೆಂದು ಕೇಳಿಕೊಳ್ಳಲಾಗುತ್ತಿದೆ. ಆ ವರದಿ0ುು ಬಂದ ನಂತರ ಎಲ್ಲ ಸಲಹೆಗಳನ್ನು ಸ್ವೀಕರಿಸಲಾಗುವುದು, ಮತ್ತು ಆ0ೋಗವು ಕಂಡುಹಿಡಿದ ಸಮಸ್ಯೆಗಳ ನಿವಾರಣೆ0ುತ್ತ ಗಮನ ಕೊಡಲಾಗುವುದು.